Wednesday, October 17, 2012

ಆಸೆ


ಹಿಟ್ಟಿಲ್ಲದವಗೆ ಹಿರಿತನದ ಆಸೆ,
ಹಸಿವಿಲ್ಲದವಗೆ ಸಿರಿತನದ ಆಸೆ,
ಸಿರಿವಂತನಿಗೆ ನೆಮ್ಮದಿಯ ಆಸೆ,
ಆಸೆಯೇ ದುಃಖಕ್ಕೆ ಮೂಲವೆಂದ 
ಬುದ್ದನಿಗೆ, ಸಂದೇಶ ನೀಡುವಾಸೆ.
ನಿರಾಸೆಗಳನ್ನೇ ಆಸೆಯಾಗಿಸಿದರೆ 
ಹೇಗೆ ಕೂಸೇ !!!